ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ) ಚೇರ್ಮನ್ ರಾಕೇಶ್ ಮಲ್ಲಿ ನೇತೃತ್ವದ ತಂಡಕ್ಕೆ ಜಯಭೇರಿ...

14 ಮಂದಿಯೂ ಆಯ್ಕೆ...!

ಬೆಂಗಳೂರು: ದಿನಾಂಕ.07-12-2021ರಂದು ನಡೆದ ಕರ್ನಾಟಕ ಅಸೋಸಿಯೇಷನ್ (ರಿ)  ಇದರ ರಾಜ್ಯ ಅಮೆಚೂರ್ ಪದಾಧಿಕಾರಿಗಳ ಚುನಾವಣೆಯ ನಡೆದಿದ್ದು, ಇದೀಗ ರಾಜ್ಯ  ಉಚ್ಚ ನ್ಯಾಯಾಲಯವು  ನಿರ್ದೇಶಿಸಿದ ಮೇರೆಗೆ  ದಿನಾಂಕ: 21-10-2022 ರಂದು ಮತ ಎಣಿಕೆ ಮಾಡಲಾಯಿತು‌.  

ಈ ಹಿಂದೆಯೇ  ಅವಿರೋಧವಾಗಿ‌ ಚೇರ್ಮನ್ ಆಗಿ ಆಯ್ಕೆಯಾಗಿರುವ ಶ್ರೀಯುತ ರಾಕೇಶ್ ಮಲ್ಲಿ‌  ಮತ್ತು  ಇದೀಗ ಅಧ್ಯಕ್ಷರಾಗಿ ಆಯ್ಕೆಯಾದ  ಹನುಮಂತೇಗೌಡ ಅವರ ನೇತೃತ್ವದ  ತಂಡದ 14 ಮಂದಿ ಅಭ್ಯರ್ಥಿಗಳು ಭರ್ಜರಿಯಾಗಿ ಜಯಗಳಿಸಿದ್ದಾರೆ. ಚುನಾವಣಾಧಿಕಾರಿ  ಎಸ್, ಪವನ್ ಕುಮಾರ್‌  ಚುನಾವಣಾಧಿಕಾರಿಯಾಗಿ ಪವನ್ ಕುಮಾರ್ ಕರ್ತವ್ಯ ನಿರ್ವಹಿಸಿದ್ದಾರೆ.