'ರಾಮ ಮಂದಿರ ಕೆಡವಿ ಮಸೀದಿಯನ್ನು ಕಟ್ಟುವೆವು.!; ಇಮಾಮ್ ನ ಪ್ರಚೋದನಕಾರಿ ಹೇಳಿಕೆ

'ರಾಮ ಮಂದಿರ ಕೆಡವಿ ಮಸೀದಿಯನ್ನು ಕಟ್ಟುವೆವು.!; ಇಮಾಮ್ ನ ಪ್ರಚೋದನಕಾರಿ ಹೇಳಿಕೆ

ಆಲ್ ಇಂಡಿಯಾ ಇಮಾಮ ಅಸೋಸಿಯೇಶನ’ ಅಧ್ಯಕ್ಷ ಮೌಲಾನಾ( ಮುಸ್ಲಿಂ ಅಧ್ಯಯನಕಾರ) ಸಾಜಿದ ರಶೀದಿ ಎಂಬಾತ ಪ್ರಚೋದನಕಾರಿ ಹೇಳಿಯನ್ನು ನೀಡಿದ್ದು, ರಾಮ ಮಂದಿರ ಕೆಡವಿ ಮಸೀದಿ ಕಟ್ಟುತ್ತೇವೆ ಎಂದಿದ್ದಾರೆ.

ಇಂದು ಮುಸಲ್ಮಾನರು ಸುಮ್ಮನಿದ್ದಾರೆ. ನನ್ನ ಮುಂದಿನ ಪೀಳಿಗೆ, ನನ್ನ ಮಕ್ಕಳು, ಅವರ ಮಕ್ಕಳು, ಅವರ ಮೊಮ್ಮಕ್ಕಳ ಎದುರಿಗೆ 50 ಅಥವಾ 100 ವರ್ಷಗಳ ಬಳಿಕ ಒಂದು ಇತಿಹಾಸ ಎದುರಿಗೆ ಬರುವುದು. ಆಗ ನಮ್ಮ ಮಸೀದಿಯನ್ನು ಧ್ವಂಸಗೊಳಿಸಿ ಅಲ್ಲಿ ದೇವಸ್ಥಾನವನ್ನು ಕಟ್ಟಲಾಗಿದೆಯೋ, ಅಲ್ಲಿ ಆಗ ಯಾವುದಾದರೂ ಮುಸಲ್ಮಾನ ಆಡಳಿತಾಧಿಕಾರಿ ಅಥವಾ ಮುಸಲ್ಮಾನ ನ್ಯಾಯಾಧೀಶ ಬರಬಹುದು. `ಆ ಸಮಯದಲ್ಲಿ ಏನು ಬದಲಾಗದು.?’, ಎಂದು ಏನನ್ನೂ ಹೇಳಲು ಆಗುವುದಿಲ್ಲ. ಆಗ ಆ ಇತಿಹಾಸದ ಆಧಾರದಲ್ಲಿ ಮಂದಿರವನ್ನು ಧ್ವಂಸಗೊಳಿಸಿ ಮಶೀದಿಯನ್ನು ಪುನಃ ಕಟ್ಟಬಹುದಲ್ಲವೇ.? ಖಂಡಿತವಾಗಿಯೂ ಕಟ್ಟಬಹುದು, ಎಂದು `ಆಲ್ ಇಂಡಿಯಾ ಇಮಾಮ ಅಸೋಸಿಯೇಶನ’ ಅಧ್ಯಕ್ಷ ಮೌಲಾನಾ( ಮುಸ್ಲಿಂ ಅಧ್ಯಯನಕಾರ) ಸಾಜಿದ ರಶೀದಿ `ಟೈಮ್ಸ ನೌ ನವಭಾರತ’ ಈ ವಾರ್ತಾವಾಹಿನಿಯ ಚರ್ಚೆಯಲ್ಲಿ ಮಾತನಾಡುವಾಗ ಹೇಳಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ನಿರ್ಣಯ ನೀಡಿದ ಬಳಿಕವೂ ಮುಸಲ್ಮಾನರ ಮನಸ್ಸಿನಲ್ಲಿ ಇಂತಹ ವಿಚಾರಗಳಿವೆ ಎನ್ನುವುದು ಈತನ ಹೇಳಿಕೆಯಲ್ಲಿ ತಿಳಿಯುತ್ತದೆ. ಬರುವ 50-100 ವರ್ಷಗಳಲ್ಲಿ ಭಾರತದಲ್ಲಿ ಮುಸಲ್ಮಾನ ಆಡಳಿತ ಬರುವುದು’, ಎಂದು ಮುಸಲ್ಮಾನರು ಯಾವ ಆಧಾರದಲ್ಲಿ ಹೇಳುತ್ತಾರೆ, ಹಾಗಾದರೆ ಇವರ ಪ್ಲಾನ್ ಏನು ? ಎನ್ನುವುದು ಹಲವರ ಅಭಿಪ್ರಾಯವಾಗಿದೆ .