ಸುರತ್ಕಲ್‌: ಹಿಂದೂ ಯುವಸೇನೆ ಓಂಕಾರ ಘಟಕ ಹಾಗೂ ವಿವಿಧ ಶಾಖೆಗಳ ಸಹಕಾರದೊಂದಿಗೆ ನಡೆಯುವ 5ನೇ ವರ್ಷದ ಪಾದಯಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಹಿಂದೂ ಯುವಸೇನೆ ಓಂಕಾರ ಘಟಕ ಹಾಗೂ ವಿವಿಧ ಶಾಖೆಗಳ ಸಹಕಾರದೊಂದಿಗೆ ನಡೆಯುವ 5ನೇ ವರ್ಷದ ಪಾದಯಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಸುರತ್ಕಲ್‌ : ಹಿಂದೂ ಯುವಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕದ ಆಶ್ರಯದಲ್ಲಿ ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಮತ್ತು ಶ್ರೀ ಕೃಷ್ಣ ಶಾಖೆ ಕೃಷ್ಣಾಪುರ ಹಾಗೂ ವಿವಿಧ ಶಾಖೆಗಳ ಸಹಕಾರದೊಂದಿಗೆ ದಿನಾಂಕ 29-೦1-2023ನೇ ಆದಿತ್ಯವಾರ ನಡೆಯುವ 5ನೇ ವರ್ಷದ ಪಾದಯಾತ್ರೆಯ ಆಮಂತ್ರಣ ಪತ್ರಿಕೆ ಶ್ರೀ ಕಾಂತೇರಿ ಧೂಮಾವತಿ ದೇವಸ್ಥಾನದಲ್ಲಿ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು. 

ಈ ಸಂದರ್ಭದಲ್ಲಿ ನಾರಾಯಣ ಪುರೋಹಿತ್, ಅರುವಾಳ್, ಮಂಜು ಕಾವ ( ಪಿ ‌ಟಿ  ರೈ,) ಮಹಾಬಲ ಪೂಜಾರಿ ಕಡಂಬೋಡಿ, ಕೇಂದ್ರೀಯ ಮಂಡಳಿಯ ಗೌರವ ಅಧ್ಯಕ್ಷ ಭಾಸ್ಕರ್ ಚಂದ್ರ ಶೆಟ್ಟಿ, ಜನಾರ್ದನ ಅರ್ಕುಳ , ಸುಂದರ್ ಸಾಲಿಯನ್ ಶಿಬರೂರು , ಸದಾಶಿವ ಶೆಟ್ಟಿಗಾರ್ , ಶಶಿಧರ ಕೊಡಿಕೆರೆ, ಯಜ್ಞೇಶ್ ಕುಳಾಯಿ , ಜಯರಾಮ ಆಚಾರ್ಯ ಕುಳಾಯಿ, ಶ್ರೀಕೃಷ್ಣ ಶಾಖೆಯ ಅಧ್ಯಕ್ಷರಾದ ಸುಧಾಕರ್ ಕರ್ಕೇರ ಕೃಷ್ಣಾಪುರ, ದಯಾನಂದ ಆಚಾರ್ಯ ಕುಳಾಯಿ ಯುವಸೇನೆಯ ಗೌರವಾಧ್ಯಕ್ಷರಾದ ಸುಕುಮಾರ್ ತಡಂಬೈಲ್ , ಕೈಲಾಸ್ ತಡಂಬೈ ಲ್ , ಸಂಚಾಲಕರಾದ ವಸಂತ್ ಆಚಾರ್ಯ ಕೃಷ್ಣಾಪುರ ‌, ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೃಷ್ಣಾಪುರ, ಕಾರ್ಯಧ್ಯಕ್ಷ ನಾಗೇಶ್ ಶೆಟ್ಟಿ ಅಗರಮೆಲ್, ಉಪಾಧ್ಯಕ್ಷ ಉದಯ ಆಳ್ವ , ಚೇತನ್ ಟಿ ರೈ, ಯಶವಂತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನ್ ಮುಕ್ಕ , ಜೊತೆ ಕಾರ್ಯದರ್ಶಿ ಭರತ್ ಶೆಟ್ಟಿ ಕಾಟಿಪಳ್ಳ, ಕೋಶಾಧಿಕಾರಿ  ಪೃಥ್ವಿರಾಜ್ ಶೆಟ್ಟಿ ಕಡಂಬೋಡಿ, ಸಂಘಟನಾ ಕಾರ್ಯದರ್ಶಿ ಮಂಜು ಸುರತ್ಕಲ್, ಸಂಘಟನಾ ಕಾರ್ಯದರ್ಶಿ ದೀಪಕ್ ಶೆಟ್ಟಿ ಕಾವರಮನೆ, ಪ್ರವೀಣ್ ಕುಮಾರ್, ಓಂಕಾರ ಮಹಿಳಾ ಘಟಕದ ಅಧ್ಯಕ್ಷರಾದ ಜಯಂತಿ ಟಿ ರೈ, ಕಾರ್ಯದರ್ಶಿ ಸರಿತಾ ಶಶಿಧರ್ , ಸುಲತಾ, ಅನುಸೂಯ, ಇಂದಿರಾ ಮತ್ತಿತರರು ಉಪಸ್ಥಿತರಿದ್ದರು.