ಕ್ರೈಂ ನ್ಯೂಸ್
ಮಾಣಿ: ಬಸ್ ಮತ್ತು ಆಟೋ ನಡುವೆ ಢಿಕ್ಕಿ: ಆಟೋ ಚಾಲಕ ಮೃತ್ಯು
ನಸುಕಿನ ಜಾವ ಸುಮಾರು 2 ಗಂಟೆಗೆ ಢಿಕ್ಕಿ ಜೈಸನ್ (30) ಮೃತ ಆಟೋ ಚಾಲಕ
ಪುತ್ತೂರು: ಮತದಾನದ ಫೋಟೊ ಹಂಚಿಕೆ: ಯುವಕನ ವಿರುದ್ಧ FIR ದಾಖಲು
ಫೋಟೊವನ್ನು ತೆಗೆದು ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೊಂಡ ಆರೋಪಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ಉಪ್ಪಿನಂಗಡಿ: ಕರಿಮಣಿ ಕಟ್ಟಲು ನಿರಾಕರಿಸಿದ ವಧು..! ಮುರಿದು ಬಿದ್ದ ಮದುವೆ
ಕೊನೆ ಕ್ಷಣದಲ್ಲಿ ವರಸೆ ಬದಲಿಸಿದ ಮದುಮಗಳು..! ಮದ್ವೆ ಬೇಡ ಅಂದಿದ್ದೇಕೆ? ಪೊಲೀಸ್ ಠಾಣೆಗೆ ಕರೆದೊಯ್ದಾಗ ಬೇಕಾಯಿತು ಮದುವೆ - ಬೇಡವೆಂದ ವರ
ಮಂಗಳೂರು: ಕಮೀಷನರೇಟ್ ವ್ಯಾಪ್ತಿಯಲ್ಲಿ 75 ಅಪರಾಧಿಗಳ ಗಡಿಪಾರು - ಅನುಪಮ್ ಅಗರ್ವಾಲ್
ಕಮೀಷನರೇಟ್ ವ್ಯಾಪ್ತಿಯಲ್ಲಿ 75 ಅಪರಾಧಿಗಳ ಗಡಿಪಾರು - ಅನುಪಮ್ ಅಗರ್ವಾಲ್
ಕೋಟಿ ಮೌಲ್ಯದ ಚಿನ್ನಾಭರಣ ಕದ್ದವ ಕುಂದಾಪುರದಲ್ಲಿ ಪೊಲೀಸರ ಬಲೆಗೆ.!
ಕೇರಳದಲ್ಲಿ ಚಿತ್ರ ನಿರ್ಮಾಪಕನ ಮನೆಯಿಂದ ಚಿನ್ನ ಕದ್ದವ ಕುಂದಾಪುರದಲ್ಲಿ ಸೆರೆ
ನೇಹಾ ಹತ್ಯೆ: ಸಿಐಡಿಗೆ, ತ್ವರಿತ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪನೆ - ಸಿಎಂ ಸಿದ್ದರಾಮಯ್ಯ
ನೇಹಾ ಹತ್ಯೆ ಪ್ರಕರಣ ಸಿಐಡಿಗೆ, ತ್ವರಿತ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪನೆ
ಸೌಜನ್ಯಾ ಅತ್ಯಾಚಾರ – ಕೊಲೆ ಪ್ರಕರಣ; ಪೋಸ್ಟ್ ಮಾರ್ಟಂ ಮಾಡಿದ್ದ ವೈದ್ಯ ಡಾ. ಆದಂ ವಿಧಿವಶ
ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಮಹತ್ವದ ಬೆಳವಣಿಗೆ ಬೆಳ್ತಂಗಡಿ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ಸಲ್ಲಿಸಿದ್ದ ಡಾ.ಆದಂ ಉಸ್ಮಾನ್ ನಿಧನ
ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ಬಾಲಕ ಆತ್ಮಹತ್ಯೆ
ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ಬಾಲಕ ಆತ್ಮಹತ್ಯೆ
ಮಗಳನ್ನು ಸಂಬಂಧಿಕರ ಮನೆಯಲ್ಲಿ ಇರಿಸಿದಕ್ಕೆ ಪಾಗಲ್ ಪ್ರೇಮಿಯ ಕಿರಿಕ್, ಪೋಷಕರ ಮೇಲೆ ಹಲ್ಲೆ
ಮಗಳನ್ನು ದೂರ ಇರಿಸಿದ್ದಕ್ಕೆ ಯುವಕನಿಂದ ಹುಚ್ಚಾಟ ಪೋಷಕರ ಮೇಲೆ ಹಲ್ಲೆಗೈದ ಭೂಪ
ಮಂಗಳೂರು: 5 ಕೋಟಿಗೂ ಅಧಿಕ ಮೌಲ್ಯದ ಮದ್ಯ ಜಪ್ತಿ
ಲಕ್ಷಗಟ್ಟಲೆ ಲೀಟರ್ ಮದ್ಯ; ಕೆ.ಜಿ ಗಟ್ಟಲೆ ಡ್ರಗ್ಸ್ ವಶ
ಪ್ರೀತಿ ನಿರಾಕರಿಸಿದ್ದಕ್ಕೆ ಹಿಂದು ಯುವತಿಗೆ ಇರಿದು ಕೊಂದ ಫಯಾಜ್.!
ಕಾಂಗ್ರೇಸ್ ಕಾರ್ಪೋರೇಟರ್ ಮಗಳನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಫಯಾಜ್
ನಟಿ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ.!!
ಅನವಶ್ಯಕವಾಗಿ ಜಗಳ - ನಟಿ ಹರ್ಷಿಕಾ ಮೇಲೆ ಪುಂಡರಿಂದ ಹಲ್ಲೆ
ಮಲ್ಪೆ: ಅಲೆಗಳ ಹೊಡೆತಕ್ಕೆ ಓರ್ವ ಸಮುದ್ರ ಪಾಲು - ಇಬ್ಬರ ರಕ್ಷಣೆ.!
ಕಡಲಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡ ಯುವಕ – ಇಬ್ಬರ ರಕ್ಷಣೆ ಮಾಡಿದ ಈಶ್ವರ ಮಲ್ಪೆ ತಂಡ
ಸಾಕುಪ್ರಾಣಿಗಳಿಂದ ಆಗುವ ಯಾವುದೇ ತೊಂದರೆಗಳಿಗೆ ಮಾಲೀಕರೇ ಜವಾಬ್ದಾರಿ: ಕರ್ನಾಟಕ ಹೈಕೋರ್ಟ್
ನಾಯಿ ಸೇರಿ ಸಾಕುಪ್ರಾಣಿಗಳಿಂದ ಆಗುವ ಯಾವುದೇ ಹಾನಿ, ನಡವಳಿಕೆಗೆ ಮಾಲೀಕರೇ ಜವಾಬ್ದಾರಿ
ಪುತ್ತೂರು: ಜೀಪ್ ಢಿಕ್ಕಿ - ಬೈಕ್ ಸವಾರ ಸ್ಥಳದಲ್ಲಿಯೇ ಮೃತ್ಯು - ಮಕ್ಕಳು ಗಂಭೀರ
ಅಪಘಾತ - ಬೈಕ್ ಸವಾರ ಮೃತ್ಯು