ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ ) ಹರಿಪಾದ ಇವರ ನೇತತ್ವದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ ) ಹರಿಪಾದ
ಇವರ ನೇತತ್ವದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಸುರತ್ಕಲ್: ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ ). ಹರಿಪಾದ ಇವರ ನೇತತ್ವದಲ್ಲಿ ಆಯ್ದ 25 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಪಂಜದಗುತ್ತು ಶಾಂತರಾಮ ಶೆಟ್ಟಿ ಸರಕಾರಿ ಪ್ರೌಢ ಶಾಲೆ ಕೆಮ್ರಾಲ್ ಇಲ್ಲಿ ನಡೆಯಿತು.

 ಈ ಕಾರ್ಯಕ್ರಮದಲ್ಲಿ ಉದ್ಯಮಿ ದೇವದಾಸ್ ಕುಳಾಯಿ, ಜಾಕ್ಸನ್ ಸಾಲ್ಡಾನ, ರಾಮ್ ಪ್ರಸಾದ್ ಶೆಟ್ಟಿ,ಹರಿ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷರಾದ ರಾಮದಾಸ್ ಶೆಟ್ಟಿ, ಅಧ್ಯಕ್ಷರು ರವಿಚಂದ್ರ, ಕಾರ್ಯದರ್ಶಿ ನವೀನ್ ಕೊಟ್ಟಾರಿ, ಕೋಶಾಧಿಕಾರಿ ದಿನೇಶ್ ಹರಿಪಾದ, ಹಾಗೂ ಸರ್ವ ಸದಸ್ಯರು ಉಪಸ್ಥಿತಿಯಲ್ಲಿದ್ದರು.

 ಈ ಕಾರ್ಯಕ್ರಮವನ್ನು ಪವನ್ ಇವರು ನಿರೂಪಿಸಿದರು, ಆದರ್ಶ್ ಸ್ವಾಗತಿಸಿದರು, ಧನ್ಯವಾದವನ್ನು ಪ್ರತಾಪ್ ಆಚಾರ್ಯ ನಿರ್ವಹಿಸಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!