ದೇಶ ವಿದೇಶ
ಕಾರ್ಗೊ ಶಿಪ್ಗೆ ಬೆಂಕಿ; ಸುರತ್ಕಲ್ ಬಳಿ ಲಂಗರು - ತೈಲ ಸೋರಿಕೆ ಭೀತಿ, ಕಡಲತೀರದಲ್ಲಿ ಕಟ್ಟೆಚ್ಚರ.!!
ಕೊಲಂಬೊಗೆ ಸಾಗುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ ಬೆಂಕಿ - 40 ಗಂಟೆಗಳ ಕಾರ್ಯಚರಣೆ – ಸುರತ್ಕಲ್ ಬಳಿ ಲಂಗರು
ವಿಶ್ವದ ಟಾಪ್ 100 ಐಕಾನಿಕ್ ಐಸ್ಕ್ರೀಮ್ ಪಟ್ಟಿಗೆ ಮಂಗಳೂರಿನ ʼಗಡ್ಬಡ್ʼ
ವಿಶ್ವದ ಗಮನ ಸೆಳೆದ ಕುಡ್ಲದ ಗಡ್ಬಡ್ ಐಸ್ಕ್ರೀಮ್
ತರವಾಡು ಮನೆ, ಕ್ಷೇತ್ರಕ್ಕೆ ನುಗ್ಗಿ ದೈವದ ಚಿನ್ನ, ಬೆಳ್ಳಿ ಆಯುಧ, ನಗದು ಕಳವು.!
ದೈವದ ಚಿನ್ನಾಭರಣ, ಭಂಡಾರ ಸಹಿತ ವಿವಿಧ ವಸ್ತುಗಳ ಕಳ್ಳತನ
ಪುತ್ತೂರು: ಟಯರ್ ಬದಲಿಸುವಾಗ ಹೊರಚಿಮ್ಮಿದ ಡಿಸ್ಕ್: ವ್ಯಕ್ತಿಗೆ ಗಂಭೀರ ಗಾಯ
ಏಕಾಏಕಿ ಟಯರ್ ಸಹಿತ ಚಿಮ್ಮಿದ ಡಿಸ್ಕ್ ಕಾಂಪೌಂಡ್ ಗೆ ಎಸೆಯಲ್ಪಟ್ಟು ವ್ಯಕ್ತಿ ಗಂಭೀರ
ಮಂಗಳೂರು ವಿಮಾನ ನಿಲ್ದಾಣ: ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ
ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ - ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ
ಕುವೈಟ್ನ ಮನೆಯಲ್ಲಿ ಅಗ್ನಿ ದುರಂತ: ಕೇರಳ ಮೂಲದ ಒಂದೇ ಕುಟುಂಬದ 4 ಮಂದಿ ಸಾವು
ಮನೆಯಲ್ಲಿ ಅಗ್ನಿ ದುರಂತ - ನಾಲ್ವರು ಸಾವು
ಇಂದಿನಿಂದ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಪ್ರಾರಂಭ
19 ದಿನಗಳ ಕಾಲ ನಡೆಯಲಿದೆ ಮಾನ್ಸೂನ್ ಸೆಶನ್ ವಿತ್ತ ಸಚಿವೆಯತ್ತ ಎಲ್ಲರ ಚಿತ್ತ
ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಅಧ್ಯಕ್ಷ ಬೈಡನ್ - ಅಭ್ಯರ್ಥಿಯಾಗಿ ಕಮಲ.?
ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಬೈಡನ್: ಕಮಲಾಗೆ ಅವಕಾಶ
ತರಗತಿಯಲ್ಲಿ ಮಕ್ಕಳು ಕುಳಿತಿರುವಾಗಲೇ ಖಾಸಗಿ ಶಾಲೆಯ ಗೋಡೆ ಕುಸಿತ
ಶಾಲಾ ಗೋಡೆ ಕುಸಿತ..! ಬೆಚ್ಚಿಬೀಳಿಸುತ್ತೆ ಈ ಘಟನೆ ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯ
ಕೊಡಲಿಯಿಂದ ಒಂದೇ ಒಂದು ಏಟು ಕೊಟ್ಟು ಹುಲಿಯನ್ನು ಹತ್ಯೆ ಮಾಡಿ, ಶೌರ್ಯ ಪ್ರಶಸ್ತಿ ಪಡೆದಿದ್ದ ಮಹಿಳೆ ಸಾವು
ಸ್ವಯಂ ರಕ್ಷಣೆಗೆ ಹುಲಿಯನ್ನು ಕೊಂದಿದ್ದ ಮಹಿಳೆ ಕ್ಯಾನ್ಸರ್ನಿಂದ ಮೃತ್ಯು
ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ವಾಹನದ ಮುಂಭಾಗ ಅಂಟಿಸುವುದು ಕಡ್ಡಾಯ - ಇಲ್ಲದಿದ್ರೆ ಡಬಲ್ ಶುಲ್ಕ ವಸೂಲಿ.!!
ಫಾಸ್ಟ್ ಟ್ಯಾಗ್ ಸ್ಟಿಕರ್ ಗಳನ್ನು ವಾಹನಗಳ ಫ್ರಂಟ್ ವಿಂಡ್ ಶೀಲ್ಡ್ ಮೇಲೆ ಅಂಟಿಸುವುದು ಇನ್ನು ಕಡ್ಡಾಯ
ವಿದೇಶಕ್ಕೆ ಕೆಲಸಕ್ಕೆ ಹೋದ ಪುತ್ತೂರಿನ ಯುವಕ ಸಂಶಯಾಸ್ಪದ ಸಾವು.!!
ಕಲ್ಲೇಗ ಅಜೇಯನಗರ ನಿವಾಸಿ ಭರತ್ ಸಂಶಯಾಸ್ಪದ ಸಾವು ನ್ಯಾಯ ಒದಗಿಸುವಂತೆ ನೊಂದ ತಾಯಿಯಿಂದ ಸಂಸದರಿಗೆ ಮನವಿ
ನಂದಿಕೂರಿನ ಪರಿಸರ ವಿರೋಧಿ ಎಂ11 ಕಂಪನಿ ಮುಚ್ಚುವಂತೆ ಗ್ರಾಮಸ್ಥರ ಆಗ್ರಹ; ಪಲಿಮಾರು ತುರ್ತು ಗ್ರಾಮ ಸಭೆಯಲ್ಲಿ ಪೂರ್ವ ನಿರ್ಣಯ
ಪರಿಸರಕ್ಕೆ ಮಾರಕ ಎಂ.11 ಕಂಪನಿ ಜನರ ಪ್ರಾಣದ ಜೊತೆ ಚೆಲ್ಲಾಟ ಬೇಡ - ಖಡಕ್ ಎಚ್ಚರಿಕೆ
ಜುಲೈ 22 ರಿಂದ ಮಂಗಳೂರಿನಿಂದ ಅಬುಧಾಬಿಗೆ ಪ್ರತಿದಿನ ಏರ್ ಇಂಡಿಯಾ ವಿಮಾನ
ಮಂಗಳೂರಿನಿಂದ ಅಬುಧಾಬಿಗೆ ಪ್ರತಿದಿನ ಏರ್ ಇಂಡಿಯಾ ವಿಮಾನ
ಓಮನ್ ಕರಾವಳಿಯಲ್ಲಿ ಹಡಗು ಪಲ್ಟಿ – 13 ಭಾರತೀಯರು ನಾಪತ್ತೆ
ಸಮುದ್ರದಲ್ಲಿ ತೈಲ ಟ್ಯಾಂಕರ್ ಪಲ್ಟಿ - 13 ಭಾರತೀಯರು ಸೇರಿ 16 ಮಂದಿ ನಾಪತ್ತೆ
ವಿಧಾನಮಂಡಲ ಕಲಾಪ: ವಿಧಾನಸೌಧದಲ್ಲಿ ಶಾಸಕರ ಹಾಜರಾತಿ ದಾಖಲು ಮಾಡುತ್ತೆ ಎಐ ಕ್ಯಾಮರಾ!
ವಿಧಾನಸೌಧಕ್ಕೂ ಎಂಟ್ರಿಕೊಟ್ಟ ಎಐ; ಶಾಸಕರ ಎಂಟೆಡೆನ್ಸ್ ಹೇಳುತ್ತೆ ಎಐ ಕ್ಯಾಮರಾಗಳು