DAKSHA NEWS IMPACT: ಪಬ್ ಗಳ ಹಾವಳಿಗೆ ಕಂಗೆಟ್ಟ ಮಂಗಳೂರು - ವಿದ್ಯಾರ್ಥಿಗಳಿಗೆ ಮದ್ಯ ಸೇವಿಸಲು ಪ್ರೋತ್ಸಾಹ ನೀಡಿದ ಲಿಕ್ಕರ್ ಲಾಂಜ್ ವಿರುದ್ಧ ಪ್ರಕರಣ ದಾಖಲು
ದಕ್ಷ ನ್ಯೂಸ್ ಫಲಶೃತಿ: ಪಬ್ ಗಳ ಹಾವಳಿಗೆ ಕಂಗೆಟ್ಟ ಮಂಗಳೂರು - ವಿದ್ಯಾರ್ಥಿಗಳಿಗೆ ಮದ್ಯ ಸೇವಿಸಲು ಪ್ರೋತ್ಸಾಹ ನೀಡಿದ ಲಿಕ್ಕರ್ ಲಾಂಜ್ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ನಮ್ಮ ತುಳುನಾಡ್ ಟ್ರಸ್ಟ್ (ರಿ) ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವ
ವೀರ ಯೋಧರ ಸ್ಮಾರಕ ಭವನದಲ್ಲಿ ಕಾರ್ಗಿಲ್ ವಿಜಯೋತ್ಸವ
ಉಡುಪಿ: ವಿವಿಧೆಡೆ ಗಾಳಿಮಳೆ ಅವಾಂತರ: ಹಾನಿ - ಭಾರೀ ನಷ್ಟ.!!
ಉಡುಪಿ ಜಿಲ್ಲೆಯಾದ್ಯಂತ ಗಾಳಿಮಳೆ ಆರ್ಭಟ ನೂರಾರು ಮನೆ, ತೋಟಗಾರಿಕಾ ಬೆಳೆಗಳಿಗೆ ಹಾನಿ
ಮೂಗರ ಭಾಷೆ ಗೇಲಿ ಮಾಡಿ ಅಪಹಾಸ್ಯ – ರೇಡಿಯೊ ಜಾಕಿ ಸೇರಿದಂತೆ ಇಬ್ಬರು ಅರೆಸ್ಟ್
ಸೈನ್ ಲಾಂಗ್ವೇಜ್ನಲ್ಲಿ ಅವಹೇಳನ ಇಬ್ಬರು ಅರೆಸ್ಟ್
ಮಂಗಳೂರು: ಗಂಡನಿಗೆ ಮೆಸೇಜ್ ಮಾಡಿ ಹೆಂಡತಿ ನಾಪತ್ತೆ.!!
"ನಾನು ಅಮಿತ್ ಜೊತೆ ಹೋಗುತ್ತಿದ್ದೇನೆ, ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ" ಪತಿಗೆ ಮೆಸೇಜ್ ಮಾಡಿ ವಿವಾಹಿತೆ ನಾಪತ್ತೆ - ಪತ್ತೆಗೆ ಮನವಿ
ಕಾಸರಗೋಡು: ಆತ್ಮಹತ್ಯೆ ಮಾಡುವಾಗ ತುಂಡಾದ ಹಗ್ಗ - ಗಂಭೀರ ಗಾಯಗೊಂಡ ಮಹಿಳೆ ಮೃತ್ಯು
ಆತ್ಮಹತ್ಯೆ ಯತ್ನ - ಆಸ್ಪತ್ರೆಯಲ್ಲಿ ಮೃತ್ಯು
ಕಾಪು: ಬಾಲ್ಯ ವಿವಾಹ - ಪತಿ, ಹೆತ್ತವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು.!!
16 ವರ್ಷಕ್ಕೆ ಮದುವೆ - 17ನೇ ವಯಸ್ಸಿಗೆ ಹೆಣ್ಣು ಮಗು - 18 ನೇ ವಯಸ್ಸಿಗೆ ಮತ್ತೆ ಗರ್ಭಿಣಿ
ಕಾರ್ಗೊ ಶಿಪ್ಗೆ ಬೆಂಕಿ; ಸುರತ್ಕಲ್ ಬಳಿ ಲಂಗರು - ತೈಲ ಸೋರಿಕೆ ಭೀತಿ, ಕಡಲತೀರದಲ್ಲಿ ಕಟ್ಟೆಚ್ಚರ.!!
ಕೊಲಂಬೊಗೆ ಸಾಗುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ ಬೆಂಕಿ - 40 ಗಂಟೆಗಳ ಕಾರ್ಯಚರಣೆ – ಸುರತ್ಕಲ್ ಬಳಿ ಲಂಗರು
ಬಂಟ್ವಾಳ: ಜ್ವರ ಉಲ್ಬಣಗೊಂಡು ಯುವಕ ಮೃತ್ಯು.!
ತೀವ್ರ ಜ್ವರ: ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು
ಪಬ್ ಗಳ ಹಾವಳಿಗೆ ಕಂಗೆಟ್ಟ ಮಂಗಳೂರು - ಹುಡುಗಿಯರೇ ನಿಮಗೆ ಫ್ರೀ ಲಿಕ್ಕರ್... ಕುಡಿಯಿರಿ ನಶೆಯಲ್ಲಿ ತೇಲಾಡಿ.!
"ಪಬ್ ಗಳ ಕಾರು ಬಾರು - ವಿದ್ಯಾರ್ಥಿಗಳ ಬಾಳು ಹಾಳು" ಪ್ರತಿಯೊಬ್ಬ ಪೋಷಕರು ಓದಲೇ ಬೇಕಾದ ಸ್ಟೋರಿ... ಛೀ.. ಈ ರೀತಿ ವ್ಯಾಪಾರ ವೃದ್ಧಿಸಬೇಕಾ.?
ವಿಶ್ವದ ಟಾಪ್ 100 ಐಕಾನಿಕ್ ಐಸ್ಕ್ರೀಮ್ ಪಟ್ಟಿಗೆ ಮಂಗಳೂರಿನ ʼಗಡ್ಬಡ್ʼ
ವಿಶ್ವದ ಗಮನ ಸೆಳೆದ ಕುಡ್ಲದ ಗಡ್ಬಡ್ ಐಸ್ಕ್ರೀಮ್
ಕಾರ್ಕಳ: (ಆ.04)ಎಂ.ಕೆ. ಫ್ರೆಂಡ್ಸ್ ಆಶ್ರಯದಲ್ಲಿ ಕೆಸರ್ಡೊಂಜಿ ದಿನ
ಎಂ.ಕೆ. ಫ್ರೆಂಡ್ಸ್ ಆಶ್ರಯದಲ್ಲಿ 3ನೇ ವರ್ಷದ ಗ್ರಾಮೀಣ ಕ್ರೀಡೋತ್ಸವ ಕೆಸರ್ಡೊಂಜಿ ದಿನ
ಸುರತ್ಕಲ್: ಕಸಾಯಿಖಾನೆ ಆರೋಪಿಗಳ ಬಂಧನ - ಆಸ್ತಿ ಮುಟ್ಟುಗೋಲು.!!!
ಗೋ ಹತ್ಯೆ ಆರೋಪಿಗಳ ಬಂಧನ - ಆಸ್ತಿ ಮುಟ್ಟುಗೋಲು
ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ಮೇಲೆ "ಟೈಗರ್ ಕಾರ್ಯಾಚರಣೆ".!!
ಜುಲೈ 29 ರಿಂದ ಬೀದಿ ಬದಿ ಅನಧಿಕೃತ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆ
ಪರಶುರಾಮ ಥೀಮ್ ಪಾರ್ಕ್ ವಿವಾದ - ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಅಮಾನತು.!!
ಪರಶುರಾಮ ಥೀಮ್ ಪಾರ್ಕ್ ಅಕ್ರಮ ಪ್ರಕರಣ - ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಅಮಾನತು