ವಿಶೇಷ ವರದಿ
ಪುತ್ತೂರು: ಮತದಾನದ ಫೋಟೊ ಹಂಚಿಕೆ: ಯುವಕನ ವಿರುದ್ಧ FIR ದಾಖಲು
ಫೋಟೊವನ್ನು ತೆಗೆದು ವಾಟ್ಸಪ್ ಗ್ರೂಪಿನಲ್ಲಿ ಹಂಚಿಕೊಂಡ ಆರೋಪಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ಉಪ್ಪಿನಂಗಡಿ: ಕರಿಮಣಿ ಕಟ್ಟಲು ನಿರಾಕರಿಸಿದ ವಧು..! ಮುರಿದು ಬಿದ್ದ ಮದುವೆ
ಕೊನೆ ಕ್ಷಣದಲ್ಲಿ ವರಸೆ ಬದಲಿಸಿದ ಮದುಮಗಳು..! ಮದ್ವೆ ಬೇಡ ಅಂದಿದ್ದೇಕೆ? ಪೊಲೀಸ್ ಠಾಣೆಗೆ ಕರೆದೊಯ್ದಾಗ ಬೇಕಾಯಿತು ಮದುವೆ - ಬೇಡವೆಂದ ವರ
ಸುರತ್ಕಲ್: ಹಿಂದೂ ಯುವ ಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಇದರ ಆಶ್ರಯದಲ್ಲಿ ಹನುಮ ಜಯಂತಿ
ಹಿಂದೂ ಯುವ ಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಇದರ ಆಶ್ರಯದಲ್ಲಿ ಹನುಮ ಜಯಂತಿ
ಮತದಾನದಂದು ಫೋಟೋ ಕ್ಲಿಕ್ಕಿಸಿ.. 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ
ಸುಮಾರು 2,88,19,342 ಮತದಾರರು ಮತದಾನ ಮಾಡಲಿದ್ದಾರೆ ರಾಜ್ಯ ಚುನಾವಣಾ ಅಯೋಗವು ಹಮ್ಮಿಕೊಂಡಿದೆ ಛಾಯಾಚಿತ್ರ ಸ್ಪರ್ಧೆ
ಪಾಕಿಸ್ತಾನದ ಯುವತಿಗೆ ಭಾರತೀಯ ವ್ಯಕ್ತಿಯ ಹೃದಯ ಕಸಿ
ಮೆದುಳು ನಿಷ್ಕ್ರಿಯಗೊಂಡ 69 ವರ್ಷದ ಭಾರತೀಯ ರೋಗಿಯ ಹೃದಯ ಜೋಡನೆ 35 ಲಕ್ಷ ರೂ. ವೆಚ್ಚವಾಗುವ ಶಸ್ತ್ರಚಿಕಿತ್ಸೆ ಉಚಿತ
ಬಂಟ್ವಾಳ: ಮತ ಚಲಾಯಿಸಿ ಕೊನೆಯುಸಿರೆಳೆದ ಮಾಜಿ ಸೈನಿಕ
ಬಂಟ್ವಾಳ: ಮತ ಚಲಾಯಿಸಿ ಕೊನೆಯುಸಿರೆಳೆದ ಮಾಜಿ ಸೈನಿಕ
ಮಂಗಳೂರು: ಬ್ರಿಜೇಶ್ ಚೌಟ ಹೆಸರಿನಲ್ಲಿ ನಕಲಿ ಜಾತಿಪತ್ರ ವೈರಲ್, ಬಿಜೆಪಿಯಿಂದ ಆಯೋಗಕ್ಕೆ ದೂರು
ಬಂಟ ಬ್ರಿಗೇಡ್..! ಜಾತಿ ಆಧರಿಸಿ ಮತಯಾಚನಾ ಪತ್ರ ವೈರಲ್ ಕಾಂಗ್ರೆಸ್ನಿಂದ ಇದೆಂತಾ ಹುನ್ನಾರ?
ಎಲೆಕ್ಟ್ರಿಷಿಯನ್ ಆಗಿ ಯಕ್ಷಗಾನಕ್ಕೆ ಬಂದು ಖ್ಯಾತ ಭಾಗವತರಾಗಿ ಬೆಳೆದ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
ಬಡಗುತಿಟ್ಟಿನ ಯಕ್ಷಗಾನದ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (67) ನಿಧನ ಯಕ್ಷಗಾನ ಮೇಳವನ್ನು ಸೇರಿದ್ದು ಭಾಗವತರಾಗಿ ಅಲ್ಲ, ಎಲೆಕ್ಟ್ರಿಷಿಯನ್ ಆಗಿ
ಮಂಗಳೂರು: ಮತದಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಜ್ಜು – ಜಿಲ್ಲೆಯಲ್ಲಿದೆ ಒಟ್ಟು 1876 ಮತಗಟ್ಟೆ
ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ - ದಕ್ಷಿಣಕನ್ನಡ ಜಿಲ್ಲಾಡಳಿತ ಸಂಪೂರ್ಣ ಸಜ್ಜು
ಕಾರ್ಕಳ: ಅಭಿನವ್ ಭಾರತ್ "ನಮಗಾಗಿ ಮೋದಿ" ಬೃಹತ್ ಕಾಲ್ನಡಿಗೆ ಜಾಥಾ
ಕಾರ್ಕಳದಲ್ಲಿ ಸಿಡಿಲ ಸಂಚಲನ ಸೃಷ್ಟಿಸಿದ ಅಭಿನವ್ ಭಾರತ್ ಕಾರ್ಕಳದ "ನಮಗಾಗಿ ಮೋದಿ" ಕಾರ್ಯಕ್ರಮ
'ರಾಜ್ಯ ಸರಕಾರ ಅಧಿಕಾರ ದುರುಪಯೋಗದ ಪರಮಾವಧಿಗೆ ತಲುಪಿದೆ'; ಆರ್.ಅಶೋಕ್
'ಅಧಿಕಾರ ದುರುಪಯೋಗದ ಪರಮಾವಧಿಗೆ ತಲುಪಿದ ರಾಜ್ಯ ಕಾಂಗ್ರೆಸ್ ಸರಕಾರ'- ಆರ್.ಅಶೋಕ್
ಏ. 22 ರಿಂದ ಏ. 27ರವರೆಗೆ ಈಶ್ವರಗೋಳಿ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಹಾಗೂ ನೇಮೋತ್ಸವ
ಏ. 22 ರಿಂದ ಏ. 27ರವರೆಗೆ ಈಶ್ವರಗೋಳಿ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಹಾಗೂ ನೇಮೋತ್ಸವ
ಸೌಜನ್ಯಾ ಅತ್ಯಾಚಾರ – ಕೊಲೆ ಪ್ರಕರಣ; ಪೋಸ್ಟ್ ಮಾರ್ಟಂ ಮಾಡಿದ್ದ ವೈದ್ಯ ಡಾ. ಆದಂ ವಿಧಿವಶ
ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಮಹತ್ವದ ಬೆಳವಣಿಗೆ ಬೆಳ್ತಂಗಡಿ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ಸಲ್ಲಿಸಿದ್ದ ಡಾ.ಆದಂ ಉಸ್ಮಾನ್ ನಿಧನ
17ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಆಚರಿಸಿದ ಅಭಿಷೇಕ್ - ಐಶ್ವರ್ಯಾ ರೈ
ಅಭಿ - ಐಶ್ ವೆಡ್ಡಿಂಗ್ ಆನಿವರ್ಸರಿ ಡಿವೋರ್ಸ್ಗೆ ಬಿತ್ತು ಬ್ರೇಕ್
ಮಂಗಳೂರು: 5 ಕೋಟಿಗೂ ಅಧಿಕ ಮೌಲ್ಯದ ಮದ್ಯ ಜಪ್ತಿ
ಲಕ್ಷಗಟ್ಟಲೆ ಲೀಟರ್ ಮದ್ಯ; ಕೆ.ಜಿ ಗಟ್ಟಲೆ ಡ್ರಗ್ಸ್ ವಶ
ಮಂಗಳೂರು: ಬಿಸಿಲ ಬೇಗೆಯ ನಡುವೆ ಧರೆಯನ್ನು ತಂಪಾಗಿಸಿದ ಮಳೆ
ಮಂಗಳೂರು: ಬಿಸಿಲ ಬೇಗೆಯ ನಡುವೆ ಧರೆಯನ್ನು ತಂಪಾಗಿಸಿದ ಮಳೆ