ರಾಜ್ಯ
ಮಣಿಪಾಲ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ - ಭಯಭೀತರಾದ ಜನ.!
ಪೆರಂಪಳ್ಳಿಯ ಮನೆಯಂಗಳಕ್ಕೆ ಬಂದ ಚಿರತೆ
ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ: ಹಲವು ಪ್ರಶಸ್ತಿ ಗೆದ್ದಿದ್ದ 'ನಾಗು' ಸಾವು
ಹಲವು ಪದಕ ಗೆದ್ದಿದ್ದ ನಾಗು ಕೋಣ ಇನ್ನಿಲ್ಲ
ಉಡುಪಿ: 90ರ ದಶಕದ ಪ್ರಕರಣ - ತಲೆಮೆರೆಸಿಕೊಂಡಿದ್ದಾತ ಅರೆಸ್ಟ್.!!
36 ವರ್ಷಗಳ ಹಳೆ ಪ್ರಕರಣದ ಆರೋಪಿ ಬಂಧನ
ರೈಲು ಬರುತ್ತಿದ್ದಾಗಲೇ ಕುಸಿದ ಗುಡ್ಡ, ಹಳಿಯಿಂದ ಜಾರಿದ ಟ್ರೈನ್
ಹಳಿ ಮೇಲೆ ಗುಡ್ಡ ಕುಸಿತ ತಪ್ಪಿದ ಭಾರೀ ದುರಂತ
ಮಂಗಳೂರು: ಆಸ್ಪತ್ರೆಯಲ್ಲಿ ವಿಶೇಷ ಚೇತನ ಬಾಲಕಿ ಮೇಲೆ ಅತ್ಯಾಚಾರ ಆರೋಪ - ಅರೋಪಿಗಳನ್ನು ನಿರ್ದೋಷಿ ಎಂದು ಪರಿಗಣಿಸಿ ಕೋರ್ಟ್ ತೀರ್ಪು
ಆಸ್ಪತ್ರೆಯಲ್ಲಿ ಬಾಲಕಿಯ ಅತ್ಯಾಚಾರ ಆರೋಪ ಪೋಕ್ಸೋ ವಿಶೇಷ ನ್ಯಾಯಾಲಯದಿಂದ ತೀರ್ಪು ಪ್ರಕಟ
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಮತ್ತು ಪ್ರಧಾನ ಮಂತ್ರಿ ಜನಸೇವಾ ಸೌಲಭ್ಯಗಳ ಅಭಿಯಾನ
ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪಣ ತೊಟ್ಟ ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ
ಮಂಗಳೂರು: ನಮ್ಮ ತುಳುನಾಡ್ ಟ್ರಸ್ಟ್ (ರಿ) ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವ
ವೀರ ಯೋಧರ ಸ್ಮಾರಕ ಭವನದಲ್ಲಿ ಕಾರ್ಗಿಲ್ ವಿಜಯೋತ್ಸವ
ಉಡುಪಿ: ವಿವಿಧೆಡೆ ಗಾಳಿಮಳೆ ಅವಾಂತರ: ಹಾನಿ - ಭಾರೀ ನಷ್ಟ.!!
ಉಡುಪಿ ಜಿಲ್ಲೆಯಾದ್ಯಂತ ಗಾಳಿಮಳೆ ಆರ್ಭಟ ನೂರಾರು ಮನೆ, ತೋಟಗಾರಿಕಾ ಬೆಳೆಗಳಿಗೆ ಹಾನಿ
ಮೂಗರ ಭಾಷೆ ಗೇಲಿ ಮಾಡಿ ಅಪಹಾಸ್ಯ – ರೇಡಿಯೊ ಜಾಕಿ ಸೇರಿದಂತೆ ಇಬ್ಬರು ಅರೆಸ್ಟ್
ಸೈನ್ ಲಾಂಗ್ವೇಜ್ನಲ್ಲಿ ಅವಹೇಳನ ಇಬ್ಬರು ಅರೆಸ್ಟ್
ಮಂಗಳೂರು: ಗಂಡನಿಗೆ ಮೆಸೇಜ್ ಮಾಡಿ ಹೆಂಡತಿ ನಾಪತ್ತೆ.!!
"ನಾನು ಅಮಿತ್ ಜೊತೆ ಹೋಗುತ್ತಿದ್ದೇನೆ, ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ" ಪತಿಗೆ ಮೆಸೇಜ್ ಮಾಡಿ ವಿವಾಹಿತೆ ನಾಪತ್ತೆ - ಪತ್ತೆಗೆ ಮನವಿ
ಕಾರ್ಗೊ ಶಿಪ್ಗೆ ಬೆಂಕಿ; ಸುರತ್ಕಲ್ ಬಳಿ ಲಂಗರು - ತೈಲ ಸೋರಿಕೆ ಭೀತಿ, ಕಡಲತೀರದಲ್ಲಿ ಕಟ್ಟೆಚ್ಚರ.!!
ಕೊಲಂಬೊಗೆ ಸಾಗುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ ಬೆಂಕಿ - 40 ಗಂಟೆಗಳ ಕಾರ್ಯಚರಣೆ – ಸುರತ್ಕಲ್ ಬಳಿ ಲಂಗರು
ಬಂಟ್ವಾಳ: ಜ್ವರ ಉಲ್ಬಣಗೊಂಡು ಯುವಕ ಮೃತ್ಯು.!
ತೀವ್ರ ಜ್ವರ: ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು
ವಿಶ್ವದ ಟಾಪ್ 100 ಐಕಾನಿಕ್ ಐಸ್ಕ್ರೀಮ್ ಪಟ್ಟಿಗೆ ಮಂಗಳೂರಿನ ʼಗಡ್ಬಡ್ʼ
ವಿಶ್ವದ ಗಮನ ಸೆಳೆದ ಕುಡ್ಲದ ಗಡ್ಬಡ್ ಐಸ್ಕ್ರೀಮ್
ಕಾರ್ಕಳ: (ಆ.04)ಎಂ.ಕೆ. ಫ್ರೆಂಡ್ಸ್ ಆಶ್ರಯದಲ್ಲಿ ಕೆಸರ್ಡೊಂಜಿ ದಿನ
ಎಂ.ಕೆ. ಫ್ರೆಂಡ್ಸ್ ಆಶ್ರಯದಲ್ಲಿ 3ನೇ ವರ್ಷದ ಗ್ರಾಮೀಣ ಕ್ರೀಡೋತ್ಸವ ಕೆಸರ್ಡೊಂಜಿ ದಿನ
ಸುರತ್ಕಲ್: ಕಸಾಯಿಖಾನೆ ಆರೋಪಿಗಳ ಬಂಧನ - ಆಸ್ತಿ ಮುಟ್ಟುಗೋಲು.!!!
ಗೋ ಹತ್ಯೆ ಆರೋಪಿಗಳ ಬಂಧನ - ಆಸ್ತಿ ಮುಟ್ಟುಗೋಲು
ಮಂಗಳೂರು: ಬೀದಿ ಬದಿ ವ್ಯಾಪಾರಿಗಳ ಮೇಲೆ "ಟೈಗರ್ ಕಾರ್ಯಾಚರಣೆ".!!
ಜುಲೈ 29 ರಿಂದ ಬೀದಿ ಬದಿ ಅನಧಿಕೃತ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆ