ದಿ| ಸುಖಾನಂದ ಶೆಟ್ಟಿ ಇವರ ಸವಿನೆನಪಿಗಾಗಿ ಕ್ರಿಕೆಟ್ ಪಂದ್ಯಾಟ
ಸುರತ್ಕಲ್ : ಟೀಮ್ ಪರಶುರಾಮ್ ಸುರತ್ಕಲ್ ಇವರ ಆಶ್ರಯದಲ್ಲಿ ಹಿಂದೂ ಬಾಂಧವರಿಗೆ ದಿ| ಸುಖಾನಂದ ಶೆಟ್ಟಿ ಇವರ ಸವಿನೆನಪಿಗಾಗಿ "ಹಿಂದೂ ಟ್ರೋಫಿ" ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದಾರೆ.
ಜನವರಿ 07-01-2024ರ ಆದಿತ್ಯವಾರ ಜನತಾ ಕಾಲೋನಿ ಡಿಗರ್ಸ್ ಮೈದಾನ ಇಲ್ಲಿ ನಡೆಯಲಿದೆ.
- ಪ್ರಥಮ : 10,999 ಹಾಗೂ ಹಿಂದೂ ಟ್ರೋಫಿ
- ದ್ವಿತೀಯ : 6,999 ಹಾಗೂ ಹಿಂದೂ ಟ್ರೋಫಿ
- ತೃತೀಯ : ನಗದು ಹಾಗೂ ಟ್ರೋಫಿ
- ಚತುರ್ಥ : ನಗದು ಹಾಗೂ ಟ್ರೋಫಿ
Comments
0 comment