ಸುರತ್ಕಲ್: ವಿ.ಹಿಂ.ಪ, ಬಜರಂಗದಳ ಪಿಲಿಜಾರ ಶಾಖೆ ವತಿಯಿಂದ ನಡೆದ ಗೋಶಾಲೆಗೆ ಧನಸಂಗ್ರಹ ಅಭಿಯಾನದ ನಗದು ಹಸ್ತಾಂತರ
ಸುರತ್ಕಲ್: ವಿ.ಹಿಂ.ಪ, ಬಜರಂಗದಳ ಪಿಲಿಜಾರ ಶಾಖೆ ವತಿಯಿಂದ ನಡೆದ ಗೋಶಾಲೆಗೆ ಧನಸಂಗ್ರಹ ಅಭಿಯಾನದ ನಗದು ಹಸ್ತಾಂತರ

ಸುರತ್ಕಲ್: ವಿಶ್ವ ಹಿಂದೂ ಪರಿಷತ್, ಬಜರಂಗದಳ ಪಿಲಿಜಾರ ಶಾಖೆ ತೋಕೂರು ವತಿಯಿಂದ ಇತ್ತೀಚಿಗೆ ಗೋವಿಗಾಗಿ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. 

ಊರಿನ ಸಮಸ್ತ ಗೋ ಪ್ರೇಮಿಗಳ ಸಹಕಾರದಿಂದ ಪಜೀರು ಗೋ ವನಿತಾಶ್ರಯ ಟ್ರಸ್ಟ್ ನ ಗೋ ಶಾಲೆಗೆ ದಾನಿಗಳಿಂದ ಸಂಗ್ರಹವಾದ 20,000 ರೂಪಾಯಿ ಗೋ ರಕ್ಷಾ ನಿಧಿ ಸಂಗ್ರಹಣೆಯಾಗಿತ್ತು. ಗೋವಿಗಾಗಿ ನಡೆದ ಹೊರೆಕಾಣಿಕೆ ಜಾಥದಲ್ಲಿ ಪಾಲ್ಗೊಂಡು ಸುರತ್ಕಲ್ ಪ್ರಖಂಡ ಗೋ ರಕ್ಷಾ ಪ್ರಮುಖರಾದ ವೈಶಾಕ್ ರವರಿಗೆ ನಗದನ್ನು ಹಸ್ತಾಂತರಿಸಲಾಯಿತು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!