ದೇವಸ್ಥಾನದ ಗೋಡೆಗೆ ಚಿನ್ನದ ಹಾಳೆ ಅಳವಡಿಸಲು ಬರೋಬ್ಬರಿ 230 ಕೆಜಿ ಚಿನ್ನ ಅರ್ಪಿಸಿದ ವಜ್ರ ವ್ಯಾಪಾರಿ.  ಆ ದೇವಸ್ಥಾನ ಯಾವುದು ಗೊತ್ತಾ...?
ಆ ದೇವಸ್ಥಾನ ಯಾವುದು ಗೊತ್ತಾ...?

 

ಉತ್ತರಾಖಂಡ : ಮುಂಬೈ ನ ವಜ್ರ ವ್ಯಾಪಾರಿಯೊಬ್ಬರು ಕೇದಾರನಾಥ ಶಿವ ದೇವಾಲಯದ ಗೋಡೆಗಳಿಗೆ ಚಿನ್ನದ ಹಾಳೆ ಅಳವಡಿಸಲು 230 ಕೆಜಿ ಚಿನ್ನ ಅರ್ಪಿಸಿದ್ದಾರೆ...

ಈ ಹಿಂದೆ ಕೇದಾರನಾಥ ದೇವಾಲಯದ ಗರ್ಭಗುಡಿಯ ಗೋಡೆಯನ್ನು ಬೆಳ್ಳಿಯಿಂದ ಜೋಡಿಸಲಾಗಿದೆ. ಈಗ ದೇಗುಲ ಆವರಣದ ಇತರೆ ಭಾಗಗಳಲ್ಲಿ ಚಿನ್ನದ ಲೇಪನ ಮಾಡಲಾಗುತ್ತಿದೆ... ಈ ಚಿನ್ನದ ತಟ್ಟೆಯಲ್ಲಿ ಶಂಕರನ ಸಂಕೇತವಾದ ಶಂಖ, ತ್ರಿಶೂಲ, ಡಮರು ಮುಂತಾದ ಚಿಹ್ನೆಗಳನ್ನು ಕೆತ್ತಲಾಗಿದೆ..

ದೀಪಾವಳಿಯ ಶುಭ ಮುಹೂರ್ತದಲ್ಲಿ ಕೇದಾರನಾಥ ಗರ್ಭಗುಡಿಯ ಗೋಡೆಯನ್ನು ಚಿನ್ನದಿಂದ ನಿರ್ಮಿಸಿದ ನಂತರ ಇದು ಭಕ್ತರ ಮತ್ತಷ್ಟು ಆಕರ್ಷಣೀಯ ಕೇಂದ್ರವಾಗಲಿದೆ...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!