ಕುಂದಾಪುರ: ಮಾಂಸಕ್ಕಾಗಿ ಸಾಕಿದ ಕರುವನ್ನೇ ಕೊಂದ ಪಾಪಿಗಳು.!
ಸಾಕಿದ ಕರುವನ್ನು ಮಾಂಸಕ್ಕಾಗಿ ವಧೆಗೈದ ಶೀನ, ಗಜೇಂದ್ರ ಅರೆಸ್ಟ್

ಕುಂದಾಪುರ: ಮಾಂಸಕ್ಕಾಗಿ ಸಾಕಿದ ಕರುವನ್ನು ವಧೆ ಮಾಡಿದ ಘಟನೆ ನಾಡಾ ಗ್ರಾಮದ ಬಳಿ ನಡೆದಿದ್ದು. ಮಾಂಸ ಮಾಡುತ್ತಿದ್ದ ಇಬ್ಬರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬ0ಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಶೀನ ಹಾಗೂ ಗಜೇಂದ್ರ ಎಂದು ಗುರುತಿಸಲಾಗಿದೆ. 

A Brief Overview on Arrest, Procedure of Arrest and Right of the Arrested  Person - International Journal of Law Management & Humanities

ಅ.11ರಂದು ಸಂಜೆ ಸುಧೀರ್ ಎಂಬಾತನ ಜೊತೆಗೆ ಸೇರಿ ತಾವು ಸಾಕಿದ ಗಂಡು ಕರುವನ್ನು ವಧೆ ಮಾಡಿರುವುದಾಗಿ ವಿಚಾರಣೆ ಸಂದರ್ಭ ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿದ್ದ ಜಾನುವಾರಿನ ಮಾಂಸ, ದೇಹದ ಭಾಗಗಳು, ಪಾಲಿಥಿನ್ ಚೀಲ, ಕಬ್ಬಿಣದ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!