ಬನ್ನಡ್ಕ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಬನ್ನಡ್ಕ ಶಾರದೋತ್ಸವ - ಆಮಂತ್ರಣ ಪತ್ರಿಕೆ ಬಿಡುಗಡೆ

ಎರಡನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಉತ್ಸವ ಬನ್ನಡ್ಕ ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಬನ್ನಡ್ಕ ದೇವಸ್ಥಾನದಲ್ಲಿ ಹಾಗೂ ಮಾಗಣೆ ಮಾರೂರು ಶ್ರೀ ಗೋಪಾಲಕೃಷ್ಣ ದೇವರ ಸನ್ನಿದಿಯಲ್ಲಿ ಬಿಡುಗಡೆ ಮಾಡಲಾಯಿತು.

ಕ್ಷೇತ್ರದ್ರ ದ ಆಡಳಿತ ಮುಕ್ತೇಸರರಾದ ಸುಕುಮಾರ್ ಬಲ್ಲಾಳ್ ಮತ್ತು ಶಾರದೋತ್ಸವ ಸಮಿತಿಯ ಅದ್ಯಕ್ಷರಾದ ದಯಾನಂದ ಪೈ ಅವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್ ಪದಾಧಿಕಾರಿಗಳಾದ ಸಂತೋಷ್ ನಾಯಕ್ , ಸುಧಾಕರ ಆಚಾರ್ಯ, ಸುರೇಶ್ ಅಂಚನ್ , ಪೀತಮ್ ಬನ್ನಡ್ಕ , ಅಕ್ಷಯ್ ಬನ್ನಡ್ಕ ಇತರರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!