ಗೊಳ್ತಾಮಜಲು: ವಿಹಿಂಪ ಬಜರಂಗದಳ ವತಿಯಿಂದ ರಕ್ತದಾನ ಶಿಬಿರ
ದಿ| ಯತಿರಾಜ್ ದಿ| ಯತೀಶ್ ಕುಮಾರ್ ದಿ| ಜಗದೀಶ್ ಇವರ ಸವಿನೆನಪಿಗಾಗಿ ಯಶಸ್ವಿ ರಕ್ತದಾನ ಶಿಬಿರ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಗೊಳ್ತಾಮಜಲು ಇದರ ಆಶ್ರಯದಲ್ಲಿ ದಿ| ಯತಿರಾಜ್ ದಿ| ಯತೀಶ್ ಕುಮಾರ್ ದಿ| ಜಗದೀಶ್ ಇವರ ಸವಿನೆನಪಿಗಾಗಿ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮತ್ತು ಶ್ರೀ ಗಣೇಶಮಂದಿರ ಗೊಳ್ತಾಮಜಲು ಇವರ ಜಂಟಿ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆದಿದೆ.

ಈ ಕಾರ್ಯಕ್ರಮದಲ್ಲಿ ಅಪೇಕ್ಷೆಗೂ ಮೀರಿ 208 ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದ್ದಾರೆ. ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲಾ ರಕ್ತದಾನಿಗಳಿಗೆ ಕಾರ್ಯಕರ್ತ ಬಂಧುಗಳಿಗೆ ಮತ್ತು ಕೆ. ಎಂ. ಸಿ ಸಿಬ್ಬಂದಿ ವರ್ಗಕ್ಕೂ ವಿಶ್ವಹಿಂದೂ ಪರಿಷತ್ ಬಜರಂಗದಳ ಗೊಳ್ತಾಮಜಲು ಮತ್ತು ಶ್ರೀ ಗಣೇಶ್ ಮಂದಿರ ಗೊಳ್ತಾಮಜಲು ಇವರು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!