ಸುರತ್ಕಲ್: ಶ್ರೀ ರಾಧಾಕೃಷ್ಣ ಭಜನಾ ಮಂದಿರ (ರಿ)ದ 26ನೇ ವಾರ್ಷಿಕ ಭಜನಾ ಮಂಗಳೋತ್ಸವ
ಸುರತ್ಕಲ್: ಶ್ರೀ ರಾಧಾಕೃಷ್ಣ ಭಜನಾ ಮಂದಿರ(ರಿ)ದ 26ನೇ ವಾರ್ಷಿಕ ಭಜನಾ ಮಂಗಳೋತ್ಸವ

ಶ್ರೀ ರಾಧಾಕೃಷ್ಣ ಭಜನಾ ಮಂದಿರ (ರಿ) ಮೈಂದಗುರಿ - ಗಂಧದಪಾಡಿ - 62ನೇ ತೋಕೂರು ಪೇಜಾವರ ಮಾಗಣೆ ಇದರ 26ನೇ ವಾರ್ಷಿಕ ಭಜನಾ ಮಂಗಳೋತ್ಸವ ಡಿ. 18 ರಿಂದ ಡಿ. 24 ವರೆಗೆ ನಡೆಯಲಿದೆ. 

ಡಿ. 24 ರ ಆದಿತ್ಯವಾರದಂದು ಸಂಜೆ 6 ಗಂಟೆಗೆ ಶ್ರೀ ದೇವರ ಸನ್ನಿಧಾನದಲ್ಲಿ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ರಿ. ಕುಲಶೇಖರ ಮಂಗಳೂರು ಇದರ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್ ಮತ್ತು ಕಟೀಲೇಶ್ವರಿ ಫ್ಲವರ್ ಸ್ಟಾಲ್ ಸುರತ್ಕಲ್ ಇದರ ಮಾಲಕ ಗಂಗಾಧರ ಕರ್ಕೇರ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!