ಕಾರ್ಕಳ: ವಿ.ಹಿಂ.ಪ ಬಜರಂಗದಳ ಸಾಣೂರು ವಲಯ ಶಿವಾಜಿ ಘಟಕದ ವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮ
ಕಾರ್ಕಳ: ವಿ.ಹಿಂ.ಪ ಬಜರಂಗದಳ ಸಾಣೂರು ವಲಯ ಶಿವಾಜಿ ಘಟಕದ ವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಣೂರು ವಲಯ ಶಿವಾಜಿ ಘಟಕದ ನೇತೃತ್ವದಲ್ಲಿ  ಗ್ರಾಮಸ್ಥರಿಂದ ಗೋವಿಗಾಗಿ ಮೇವು ಕಾರ್ಯಕ್ರಮ ನಡೆಯಿತು. ಸ್ಥಳೀಯ ಗೋಶಾಲೆಗಳಿಗೆ ಮೇವುಗಳ ಕೊರತೆ ಇದ್ದು ಗ್ರಾಮಸ್ಥರಿಂದ ಮೇವುಗಳನ್ನು ಸಂಗ್ರಹಿಸಿ ಸ್ಥಳೀಯ ಗೋಶಾಲೆಗಳಿಗೆ ನೀಡಲಾಯಿತು. 

ಈ ಕಾರ್ಯಕ್ರಮದಲ್ಲಿ  ಪ್ರಖಂಡ ಗೋರಕ್ಷ ಪ್ರಮುಖ್ ಶರತ್ ಸಾಣೂರು, ವಿಶ್ವ ಹಿಂದೂ ಪರಿಷದ್ ಸಾಣೂರು ವಲಯ ಅಧ್ಯಕ್ಷರು ರವಿ ಸಾಣೂರು, ವಲಯ, ಕಾರ್ಯದರ್ಶಿ ರೋಹಿತಶ್ವ ಸಾಣೂರು, ಬಜರಂಗದಳ ವಲಯ ಸಂಚಾಲಕರು ಅಕ್ಷಯ್ ಸಾಣೂರು, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!