ಸುರತ್ಕಲ್: ಹಿಂದೂ ಯುವ ಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಇದರ ಆಶ್ರಯದಲ್ಲಿ ಹನುಮ ಜಯಂತಿ
ಹಿಂದೂ ಯುವ ಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಇದರ ಆಶ್ರಯದಲ್ಲಿ ಹನುಮ ಜಯಂತಿ

ಸುರತ್ಕಲ್:‌ ಹಿಂದೂ ಯುವ ಸೇನೆ ಓಂಕಾರ ಘಟಕ ಹಾಗೂ ಓಂಕಾರ ಮಹಿಳಾ ಘಟಕ ಇದರ ಆಶ್ರಯದಲ್ಲಿ ನಡೆಯುವಂತ 3ನೇ ವರ್ಷದ ಹನುಮ ಜಯಂತಿ ಉದ್ಘಾಟನೆ ಸಮಾರಂಭ ಬೆಳಿಗ್ಗೆ 7 ಗಂಟೆಯಿಂದ ಭಜನೆ ಕಾರ್ಯಕ್ರಮ ನಿರಂತರವಾಗಿ ನಡೆಯಿತು.

ಸಂಜೆ 6 ಗಂಟೆಗೆ ಮಹಾಪೂಜೆ ನಡೆಯಿತು. ಈ ಸಂಭ್ರಮದಲ್ಲಿ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷರಾದ ಭಾಸ್ಕರ್ ಚಂದ್ರಶೆಟ್ಟಿ   ಎಚ್ ಪಿ ರಾಘವೇಂದ್ರ ನ್ಯಾಯವಾದಿ ಹೊಸಬೆಟ್ಟು ಶ್ರೀ ದುರ್ಗ ಶಾಖೆ ಎಕ್ಕಾರು ಶಾಖೆಯ ಮುಖಂಡರು ಹಾಗೂ ಶ್ರೀ ಕೃಷ್ಣ ಶಾಖೆಯ ಮುಖಂಡರು ಹಾಗೂ ಕುಡುಂಬುರು ಶಾಖೆಯ ಮುಖಂಡರು ಹಾಗೂ ನಮ್ಮ ಶಾಖೆಯ ಗೌರವಾಧ್ಯಕ್ಷರು ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತಿ ಇದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!