ಕಾಸರಗೋಡು ಸಮೀಪದ ಉಪ್ಪಳ ಬಳಿ ಬಸ್ - ಲಾರಿ ಅಪಘಾತ...
ಕಾಸರಗೋಡು.

ಕೇರಳದ ಕಾಸರಗೋಡು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಕೊಹಿನೂರು ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ನಡೆದಿದೆ... 

ಉಪ್ಪಳ ಭಗವತಿ ನಿಲ್ದಾಣದ ಎದುರಿನಲ್ಲೇ ಅಪಘಾತ ಸಂಭವಿಸಿದೆ... 

ಕುಡಿತದ ಅಮಲಿನಲ್ಲಿದ್ದ ಲಾರಿ ಚಾಲಕ ಮಿತಿ ಮೀರಿದ ವೇಗದೊಂದಿಗೆ ಧಾವಿಸಿ, ಪ್ರಯಾಣಿಕರನ್ನು ಹೊತ್ತುಕೊಂಡು ಬೆಂಗಳೂರಿಗೆ ತೆರಳುತ್ತಿದ್ದ ಕೊಹಿನೂರ್ ಬಸ್ ಗೆ ತಗುಲಿಸಿದ ಕಾರಣ ಬಸ್ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ... ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ...

 

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!