ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ) ಚೇರ್ಮನ್ ರಾಕೇಶ್ ಮಲ್ಲಿ ನೇತೃತ್ವದ ತಂಡಕ್ಕೆ ಜಯಭೇರಿ...
14 ಮಂದಿಯೂ ಆಯ್ಕೆ...!

ಬೆಂಗಳೂರು: ದಿನಾಂಕ.07-12-2021ರಂದು ನಡೆದ ಕರ್ನಾಟಕ ಅಸೋಸಿಯೇಷನ್ (ರಿ)  ಇದರ ರಾಜ್ಯ ಅಮೆಚೂರ್ ಪದಾಧಿಕಾರಿಗಳ ಚುನಾವಣೆಯ ನಡೆದಿದ್ದು, ಇದೀಗ ರಾಜ್ಯ  ಉಚ್ಚ ನ್ಯಾಯಾಲಯವು  ನಿರ್ದೇಶಿಸಿದ ಮೇರೆಗೆ  ದಿನಾಂಕ: 21-10-2022 ರಂದು ಮತ ಎಣಿಕೆ ಮಾಡಲಾಯಿತು‌.  

ಈ ಹಿಂದೆಯೇ  ಅವಿರೋಧವಾಗಿ‌ ಚೇರ್ಮನ್ ಆಗಿ ಆಯ್ಕೆಯಾಗಿರುವ ಶ್ರೀಯುತ ರಾಕೇಶ್ ಮಲ್ಲಿ‌  ಮತ್ತು  ಇದೀಗ ಅಧ್ಯಕ್ಷರಾಗಿ ಆಯ್ಕೆಯಾದ  ಹನುಮಂತೇಗೌಡ ಅವರ ನೇತೃತ್ವದ  ತಂಡದ 14 ಮಂದಿ ಅಭ್ಯರ್ಥಿಗಳು ಭರ್ಜರಿಯಾಗಿ ಜಯಗಳಿಸಿದ್ದಾರೆ. ಚುನಾವಣಾಧಿಕಾರಿ  ಎಸ್, ಪವನ್ ಕುಮಾರ್‌  ಚುನಾವಣಾಧಿಕಾರಿಯಾಗಿ ಪವನ್ ಕುಮಾರ್ ಕರ್ತವ್ಯ ನಿರ್ವಹಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!