ವಿ.ಹಿಂ. ಪ, ಬಜರಂಗದಳ, ಮೂಲ್ಕಿ ಪ್ರಖಂಡ ಇದರ ಸಹಯೋಗದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ
ವಿ.ಹಿಂ. ಪ, ಬಜರಂಗದಳ, ಮೂಲ್ಕಿ ಪ್ರಖಂಡ ಇದರ ಸಹಯೋಗದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ

ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮೂಲ್ಕಿ ಪ್ರಖಂಡ ಇದರ ಸಹಯೋಗದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆಯು ಕುಲಾಲ ಭವನ ಎಸ್ ಕೋಡಿಯಲ್ಲಿ ನಡೆಯಿತು. 

ಕಾರ್ಯಕ್ರಮದಲ್ಲಿ ಭಜರಂಗದಳ ಜಿಲ್ಲಾ ಸಹಸಂಯೋಜಕ್ ಪ್ರೀತಮ್ ಶೆಟ್ಟಿ ಕಾಟಿಪಳ್ಳ, ಜಯರಾಮ್ ಆಚಾರ್ಯ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್ ಸುರತ್ಕಲ್ ಪ್ರಖಂಡ, ಹಾಗೂ ಉಮೇಶ್ ಪಂಜ ಹಿರಿಯರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ,ಅಮಿತ್ ಶೆಟ್ಟಿ ಭಜರಂಗದಳ ಸಂಚಾಲಕರು ಮುಲ್ಕಿ ಪ್ರಖಂಡ, ಶ್ಯಾಮ್ ಸುಂದರ್, ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್ ಮುಲ್ಕಿ ಪ್ರಖಂಡ  ಹಾಗೂ ಸಂಘ ಪರಿವಾರದ ಪ್ರಮುಖರು, ಬಾಜಪ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. 

ವಿಶೇಷವಾಗಿ ಕುಮಾರಿ ಸೌಜನ್ಯ ಗೆ ಆದಷ್ಟು ಬೇಗ ನ್ಯಾಯ ಸಿಗುವಂತೆ ದೇವರಲ್ಲಿ ಪ್ರಾರ್ಥಿಸಲಾಯಿತು. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!