ಕುಳಾಯಿ:‌ ಮಂಜುಶ್ರೀ ಸಿಲ್ಸ್‌ and ಸಾರೀಸ್ ಆಯೋಜಿಸಿದ್ದ "ಬನ್ನಿ ಖರೀದಿಸಿ ಗೆಲ್ಲಿರಿ" ಇದರ ವಿಜೇತರ ಆಯ್ಕೆ
ಮಂಜುಶ್ರೀ ಸಿಲ್ಸ್‌ & ಸಾರೀಸ್ ಆಯೋಜಿಸಿದ್ದ "ಬನ್ನಿ ಖರೀದಿಸಿ ಗೆಲ್ಲಿರಿ"

ಸುರತ್ಕಲ್: ಕಳೆದ 24 ವರ್ಷಗಳಿ೦ದ ಮದುವೆ ಜವಳಿಗೆ ಮನೆ ಮಾತಾಗಿರುವ ಮಂಜುಶ್ರೀ ಸಿಲ್ಸ್‌ & ಸಾರೀಸ್ ಕುಳಾಯಿ ಇವರಿಂದ ದೀಪಾವಳಿ ಹಬ್ಬದ ಪ್ರಯಕ್ತ ಆಯೋಜಿಸಿದ್ದ ಬನ್ನಿ ಖರೀದಿಸಿ ಗೆಲ್ಲಿರಿ ಇದರ ವಿಜೇತರ ಆಯ್ಕೆ ಗಣ್ಯತಿ ಗಣ್ಯರ ಸಮ್ಮುಖದಲ್ಲಿ ನಡೆಯಿತು.

ಪ್ರತಿ 2500ರೂ ಖರೀದಿಗೆ ಗಿಫ್ಟ್ ಕೂಪನ್ ಪಡೆದಿದ್ದ ಗ್ರಾಹಕರಲ್ಲಿ ವಿಜೇತರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಪ್ರೋ ಜರ್ಮನಿ ಇದರ ಜನರಲ್‌ ಮ್ಯಾನೇಜರ್‌ ನರೇಂದ್ರ ಶೆಣೈ, ಕಾರ್ತಿಕ್ ಎಂಟರ್ಪ್ರೈಸಸ್ ಇದರ ಮಾಲಕಿ ಸರೀತಾ ಜಿ ಪೈ, ಸಾಮಾಜಿಕ ಕಾರ್ಯಕರ್ತ, ತಾಲೂಕು ಪಂಚಾಯತ್‌ ಸದಸ್ಯ ಹಾಗೂ ಗೋಕರ್ಣಣಾಥೇಶ್ವರ ಬ್ಯಾಂಕ್‌ ಇದರ ನಿರ್ದೇಶಕ ಯೋಗಿಶ್‌ ಸನಿಲ್‌ ಹಾಗೂ ಕರಾವಳಿ ಸ್ಫೋಟ್ಸ್‌ ಕ್ಲಬ್‌ ಹಾಗೂ ಸುರತ್ಕಲ್‌ ರೋಟರಿ ಕ್ಲಬ್‌ ಇದರ ಅಧ್ಯಕ್ಷೇ ಯಶೋಮತಿ, ಮಂಜುಶ್ರೀ ಸಂಸ್ಥೆಯ ಮಾಲಕರಾದ ಅನುಪಮ ಪ್ರಸಾದ್‌, ಮಂಜುಶ್ರೀ ಕಾರ್ತಿಕೇಯ, ಮಂಜುಶ್ರೀ ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಜೇತರ ಪಟ್ಟಿ: 

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!