ಪುರಾತನ ಕೋಟೆ ಬಬ್ಬು ದೈವಸ್ಥಾನದ ಗೋಪುರ ಪುನರ್ ನಿರ್ಮಾಣ
ಸುರತ್ಕಲ್: ಕುಳಾಯಿ ಪುರಾತನ ಕೋಟೆ ಬಬ್ಬು ದೈವಸ್ಥಾನದ ಗೋಪುರ ಪುನರ್ ನಿರ್ಮಾಣಕ್ಕೆ ವಾದಿರಾಜ ಭಟ್ ಇವರ ನೇತೃತ್ವದಲ್ಲಿ ಶಿಲಾನ್ಯಾಸ ಇಂದು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಉಪಮೇಯರ್ ಹಾಗೂ ಸ್ಥಳೀಯ ಪಾಲಿಕೆ ಸದಸ್ಯೆ ವೇದಾವತಿ, ದೈವಸ್ಥಾನದ ಆಡಳಿತ ಮೊಕ್ತೇಸರುಗಳಾದ ಪಟೇಲ್ ಶಂಕರ್ ರೈ ಗುತ್ತೀನಾರ್, ಹಾಗೂ ದಿವಾಕರ ಶೆಟ್ಟಿ ಬಾಳಿಕೆ ಮನೆ, ಅಧ್ಯಕ್ಷ ಯೊಗೀಶ್ ಕುಳಾಯಿ, ಉಪಾಧ್ಯಕ್ಷ ಪ್ರಭಾಕರ್ ಕುಳಾಯಿ, ಸುರೇಶ್ ಕೊಟ್ಟಾರಿ ಕಾರ್ಯದರ್ಶಿ, ರತನ್ ಕುಮಾರ್ ಕೋಶಾಧಿಕಾರಿ, ಗಿರೀಶ್ ಕರ್ಕೇರ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Comments
0 comment