ಗೆಳೆಯರ ಬಳಗ ಸುರತ್ಕಲ್ ಮಂಗಳೂರು ಪಿಲಿ ಪರ್ಬ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳಿಂದ ಚಾಲನೆ.
ಗೆಳೆಯರ ಬಳಗ ಸುರತ್ಕಲ್ ಮಂಗಳೂರು ರವರ 12 ನೇ ವರ್ಷದ ಶಾರದಾ ಹುಲಿಯ ಕಾರ್ಯಕ್ರಮಕ್ಕೆ ಅಕ್ಟೋಬರ್ 5 ರಂದು ಬೆಳಿಗ್ಗೆ ಆಯುಧ ಪೂಜೆ ಮಾಡುವ ಮುಖಾಂತರ ಚಾಲನೆ ನೀಡಲಾಯಿತು.
ಶ್ರೀ ವೆಂಕಟರಮಣ ದೇವಸ್ಥಾನ ಮಂಗಳೂರು 100 ನೇ ವರ್ಷದ ಶಾರದಾ ದೇವಿ ಯ ದಸರಾ ಮಹೋತ್ಸವಕ್ಕೆ ಶಾರದಾ ಹುಲಿಯ ಸೇವೆ.
ದಿ : ಮಂಜುನಾಥ್ ರವರ ಸವಿನೆನಪಿಗಾಗಿ ಅವರ ಗೆಳೆಯರ ತಂಡ ಈ ಕಾರ್ಯಕ್ರಮದ ಮೂಲಕ ಅದೆಷ್ಟೋ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ.
ಮಂಜಣ್ಣ ಸೇವಾ ಬ್ರಿಗೇಡ್ ನ ಎಂಬ ಸಂಸ್ಥೆಯ ಮೂಲಕ ಅದೆಷ್ಟೋ ಬಡ ಕುಟುಂಬಕ್ಕೆ ನೇರವಾಗುತ್ತ ಬಂದಿದ್ದಾರೆ, ಹಿಂದುತ್ವಕೋಸ್ಕರ ಬಲಿದಾನ ಗೈದ ಅವರ ನೆನಪು ಯಾವಾಗಲು ಅಜರಾಮರ ವಾಗಿರ ಬೇಕೆಂದೆ ಈ ತಂಡದ ಆಶಯ, ಸಂಜೆ 4 ಗಂಟೆಗೆ ಉದೂ ಹಾಕುವ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಚಿತ್ರ ನಟರಾದ ರಾಜ್ ಬಿ ಶೆಟ್ಟಿ, ಅನುಶ್ರೀ ಕಾಮಿಡಿ ಕಿಲಾಡಿಗರು ಸೂರಜ್ ಇಂಟಕ್ ಮುಖಂಡರಾದ ರಾಕೇಶ್ ಮಲ್ಲಿ, ಬಿಜೆಪಿ ಯ ರಣದೀಪ್ ಕಾಂಚನ್, ಹಾಗೂ ಹಿಂದೂ ಸಂಘಟನೆ ಯ ಪ್ರಮುಖರು ಇದ್ದರು.
ಸಂಜೆ ಜಂಡೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
Comments
0 comment