ಸೈಕ್ಲಿಂಗ್" ಕ್ಷೇತ್ರದ ಸಾಧನೆಯ ಹಾದಿಯಲ್ಲಿ "ಕುಡ್ಲ To ಕಾಶ್ಮೀರ" ಜಾಥ.
ಭಾರತೀಯ ಜನತಾ ಪಾರ್ಟಿ ಮುಲ್ಕಿಮೂಡಬಿದ್ರೆ ವತಿಯಿಂದ ಮೂಲ್ಕಿ ಯಲ್ಲಿ ಸ್ವಾಗತಿಸಲಾಯಿತು.
ಸೈಕ್ಲಿಂಗ್" ಕ್ಷೇತ್ರದ ಸಾಧನೆಯ ಹಾದಿಯಲ್ಲಿ "ಕುಡ್ಲ To ಕಾಶ್ಮೀರ" ಜಾಥಕ್ಕೆ ಹೊರಟಿರುವ ನಮ್ಮ "ಟೀಂಬಿಜೆಪಿಪಕ್ಷಿಕೆರೆ" ಕಾರ್ಯಕರ್ತ "ಶ್ರೀನಿಧಿ ಶೆಟ್ಟಿ ಕಂಬಳಿಮನೆ ಸುರಗಿರಿ" ಮತ್ತು ಅವರ ಗೆಳೆಯ "ಜಗದೀಶ್ ಕುಲಾಲ್ ಬೆಳ್ತಂಗಡಿ"ಯವರನ್ನು ಇಂದು ಮಂಗಳೂರು ಪುರಭವನದಲ್ಲಿ ಮಂಗಳೂರು ಸಂಸದರು,ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್,ಉಸ್ತುವಾರಿ ಸಚಿವರಾದ ಶ್ರೀ ಸುನಿಲ್ ಕುಮಾರ್,ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ವೇದವ್ಯಾಸ ಕಾಮತ್,ಬಿಜೆಪಿ ದ.ಕ ಜಿಲ್ಲಾಧ್ಯಕ್ಷರಾದ ಶ್ರೀ ಸುದರ್ಶನ್.ಎಂ,ಬಿಜೆಪಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಕಸ್ತೂರಿ ಪಂಜ,ಸುಧೀರ್ ಶೆಟ್ಟಿ ಕಣ್ಣೂರು,ಮಂಗಳೂರು ಮೇಯರ್ ಶ್ರೀ ಜಯಾನಂದ್ ಅಂಚನ್,ಉಪ ಮೇಯರ್ ಶ್ರೀಮತಿ ಪೂರ್ಣಿಮ ಹಾಗೂ ಕಾರ್ಪೋರೇಟರ್'ಗಳು,ಬಿಜೆಪಿ ನಾಯಕರು,ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡು ಸೈಕಲ್ ಜಾಥಕ್ಕೆ ಶುಭಕೋರಿದರು.
Comments
0 comment