ಒಳಚರಂಡಿ ಕಾಮಗಾರಿಗೆ ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಯವರಿಂದ ಗುದ್ದಲಿ ಪೂಜೆ.
ವಾರ್ಡ್18 ಕಾವೂರು 10.5 ಲಕ್ಷ ರೂ ಒಳಚರಂಡಿ ಕಾಮಗಾರಿಗೆ ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಯವರಿಂದ ಗುದ್ದಲಿ ಪೂಜೆ.

ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ

ವಾರ್ಡ್18 ರ ಆಕಾಶಭವನ, ಮಂಜಲ್ ಕಟ್ಟೆ,ನಂದನಪುರದಲ್ಲಿ ಒಟ್ಟು 10.5 ಲಕ್ಷ ರೂ ವೆಚ್ಚದ ಒಳಚರಂಡಿ ಕಾಮಗಾರಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಯವರು ಭಾನುವಾರ ಗುದ್ದಲಿ ಪೂಜೆಯನ್ನು  ನೆರವೇರಿಸಿದರು.

ಸ್ಥಳೀಯ ಮ.ನ.ಪಾ ಸದಸ್ಯೆ ಗಾಯತ್ರಿ ಎ ರಾವ್ ,ಮಂಡಲ ಪ್ರಕೋಷ್ಠ ದ ಸಂಚಾಲಕರಾದ ಕೊರಗಪ್ಪ ಶೆಟ್ಟಿ ಆಕಾಶಭವನ, ಅಲ್ಪಸಂಖ್ಯಾತ ಮೋರ್ಚಾದ ಗೊಡ್ವಿನ್ ಕ್ರಾಸ್ತಾ, ಕಾವೂರು 2 ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಪ್ರಜ್ವಲ್ ಶೆಟ್ಟಿ,ಜಿಲ್ಲಾ  ಯುವ ಮೋರ್ಚಾದ ಖಜಾಂಜಿ ರಕ್ಷಿತ್ ಪೂಜಾರಿ, ಮಂಡಲ ಪ್ರಕೋಷ್ಠದ ಸಹ ಸಂಚಾಲಕರಾದ ಅಶ್ವಿನ್ ಅಮೀನ್,ಬೂತ್ ಅಧ್ಯಕ್ಷರಾದ ಲತೀಶ್ ಗಾಣಿಗ, ಶಿವಾನಂದ ಪೂಜಾರಿ, ಜಗದೀಶ್, ಸಂದೀಪ್ ಶೆಟ್ಟಿ, ಪ್ರಶಾಂತ್ ಪೂಜಾರಿ, ಪ್ರಮುಖರಾದ ಮಂಜುನಾಥ್ ಪ್ರಭು, ಚೇತನ ಕುಲಾಲ್, ಸುಹಾನ್, ನಾರಾಯಣ ಶೆಟ್ಟಿ ,ಸಂಜಯ್ ಪೂಜಾರಿ, ಅಚ್ಚುತ ಪೂಜಾರಿ ಮತ್ತು ಸ್ಥಳೀಯ ನಿವಾಸಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!